02/03/2026
ಹಿಂದೂ ಸಮ್ಮೇಳನ ಸಮಿತಿ, ಗಂಗಾವತಿ ( ಪಶ್ಚಿಮ ಭಾಗ )
ನಿನ್ನೆ ದಿನಾಂಕ 21.02.2026 ಶನಿವಾರ ದಂದು ನಗರದ ಶ್ರೀ ಕೊಟ್ಟುರೇಶ್ವರ ಕಲ್ಮಠ ದಿಂದ ಶ್ರೀ ಶಾರದಾಂಬಾ ದೇವಸ್ಥಾನದ ವರೆಗೆ, ಹಿಂದೂ ಸಮಾವೇಶವು ಶೋಬಾ ಯಾತ್ರೆಯೊಂದಿಗೆ ಯಶಸ್ವಿಯಾಗಿ ಪ್ರಾರಂಭ ಗೊಂಡಿತು
ಸಂಜೆ 5:30 ಗಂಟೆಗೆ ಶಾರದಾಂಬಾ ದೇವಸ್ಥಾನದಲ್ಲಿ ದಿವ್ಯ ಆಶಿರ್ವಚನವನ ನೀಡಲು ಶ್ರೀ ವೇ.ಮೂ. ರುದ್ರಮುನಿ ಸ್ವಾಮಿಗಳು, ಚಿಕ್ಕಬೊಮ್ಮನಾಳ ಹೀರೆಮಠದ ಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿ ಸೋಮನಾಳ ಆಗಮಿಸಿದ್ದರು
ದಿಕ್ಸೂಚಿ ಭಾಷಣಕಾರರಾಗಿ, ಹಿಂದೂ ಪರಿಷತ್ ಉತ್ತರ ಕರ್ನಾಟಕದ ಪ್ರಾಂತ ಸಹ ಕಾರ್ಯದರ್ಶಿಗಳಾದ ಶ್ರೀ ವಿನಾಯಕ ತಲಗೇರಿ ಅವರು ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಇರಕಲ್ ಗಡದ ವೀರ ಸಾವರ್ಕರ್ ಎಕ್ರೋಬಿಟಿಕ್ಸ್ ತಂಡದ ವತಿಯಿಂದ ಪಿರಾಮಿಡ್ ಪ್ರದರ್ಶನ ಎಲ್ಲರ ಗಮನ ಸೆಳೆಯುವಂತಿತ್ತು.
ಒಟ್ಟಿನಲ್ಲಿ ಪಶ್ಚಿಮಭಾಗದ ಎಲ್ಲಾ ಹಿಂದೂ ಬಾಂಧವರ ಸಹಕಾರ ದಿಂದ ಹಿಂದೂ ಸಮಾವೇಶವು ಯಶಸ್ವಿಯಾಗಿ ಸಂಪನ್ನ ಗೊಂಡಿತು.
ಡಾ. ಅಮರೇಶ್ ಪಾಟೀಲ್
ಮಕ್ಕಳ ತಜ್ಞರು ಹಾಗೂ ಕಾರ್ಯಕಾರಿಣಿ ಸದಸ್ಯರು, ಐ.ಎ.ಪಿ ಕರ್ನಾಟಕ, ಗಂಗಾವತಿ