Rashtrotthana Blood Centre

Rashtrotthana Blood Centre The Rastrotthana Blood Bank in Hubballi stands out as one of the Premier Blood Centre in the entirety of North Karnataka 🩸🩸🩸

ಸಮಾಜದ ಪ್ರಗತಿ, ಕುಟುಂಬದ ಬಲ ಮತ್ತು ಮಾನವೀಯ ಮೌಲ್ಯಗಳ ಪ್ರತಿಬಿಂಬವಾಗಿರುವ ಮಹಿಳೆಯರ ಶಕ್ತಿ, ಧೈರ್ಯ ಮತ್ತು ಸಾಧನೆಗಳನ್ನು ಸ್ಮರಿಸುವ ದಿನವೇ ಅಂತ...
25/08/2026

ಸಮಾಜದ ಪ್ರಗತಿ, ಕುಟುಂಬದ ಬಲ ಮತ್ತು ಮಾನವೀಯ ಮೌಲ್ಯಗಳ ಪ್ರತಿಬಿಂಬವಾಗಿರುವ ಮಹಿಳೆಯರ ಶಕ್ತಿ, ಧೈರ್ಯ ಮತ್ತು ಸಾಧನೆಗಳನ್ನು ಸ್ಮರಿಸುವ ದಿನವೇ ಅಂತರರಾಷ್ಟ್ರೀಯ ಮಹಿಳಾ ದಿನ. ಸಮಾನತೆ, ಗೌರವ ಮತ್ತು ಸಬಲೀಕರಣದ ಸಂಕಲ್ಪವನ್ನು ಬಲಪಡಿಸೋಣ. ಅಂತರರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು.

'sequalityday

24/08/2026

ರಕ್ತದಾನ ಮಹಾದಾನ ಜೀವದಾನ
ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿ ಶಾ ದಾಮಜಿ ಜಾದವಜಿ ಛೇಡಾ ಸ್ಮಾರಕ
ರಾಷ್ಟೋತ್ಥಾನ ರಕ್ತ ಕೇಂದ್ರ ಹುಬ್ಬಳ್ಳಿಯ ಸಂಚಾರಿ ವಾಹನದಲ್ಲಿ ರಕ್ತದಾನ ಶಿಬಿರ
ತಮ್ಮ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ಸಂಘ ಸಂಸ್ಥೆಗಳ ಸಂಸ್ಥಾಪನಾ ದಿನಾಚರಣೆ ಹಾಗೂ ಇನ್ನೂ ಅನೇಕ ವಿಶೇಷ ಸಂದರ್ಭಗಳನ್ನು ಅರ್ಥಪೂರ್ಣವಾಗಿ ಆಚರಿಸೋಣ. ಇದರ ಅಂಗವಾಗಿ ಕನಿಷ್ಠ 10 ಆರೋಗ್ಯವಂತ ಯುವಕ/ಯುವತಿಯರು, ಪುರುಷರು/ ಮಹಿಳೆಯರು ಸ್ವಯಂಪ್ರೇರಿತ ರಕ್ತ ದಾನ ಮಾಡಲು ತಯಾರಿದ್ದರೆ, ನಮ್ಮ ಸಂಚಾರಿ ರಕ್ತ ಸಂಗ್ರಹಣೆ ವಾಹನ ಜೊತೆಗೆ ನಾವು ತಮ್ಮ ಸ್ಥಳಕ್ಕೆ ಬಂದು ರಕ್ತದಾನ ಶಿಬಿರ ಆಯೋಜನೆ ಮಾಡುತ್ತೇವೆ.
ಸಮಯ : ಬೆಳಿಗ್ಗೆ 08.00 ರಿ೦ದ ಮಧ್ಯಾಹ್ನ 03.00 ರ ವರೆಗೆ
ಎಲ್ಲ ಆರೋಗ್ಯವ೦ತರು ಮು೦ದೆ ಬ೦ದು ರಕ್ತದಾನವನ್ನು ಮಾಡಬೇಕೆ೦ದು ರಾಷ್ಟೋತ್ಥಾನ ರಕ್ತ ಕೇ೦ದ್ರದ ವತಿಯಿ೦ದ ಕೋರಿಕೊಳ್ಳುತ್ತೇವೆ.
ದತ್ತಮೂರ್ತಿ ಕುಲಕರ್ಣಿ
7019004295, 9448380485
ಕಿರಣ ಗಡ
9845741489
ವಿನೋದ ಕುಮಾರ ಪಟ್ಟಾ
9448112884
ಸಿದ್ದು ಅಂಗಡಿ
7019956709
ಶ್ರೀಧರ ಹಳಿಯಾಳ
9480064704
ಪ್ರೇಮ ಕುಮಾರ
6363920769
ಆನಂದ ದಾಸರ
7975228919
ಅರುಣ್ ಭಂಗಿ
8150060341
ಶರಣಪ್ಪ ಕಾಳಿ
9148708375

ಸ್ವಾತಂತ್ರ್ಯ ಸೇನಾನಿ, ಭಾರತಮಾತೆಯ ವೀರ ಪುತ್ರ, ಕ್ರಾಂತಿಕಾರಿ ಹೋರಾಟಗಾರ ಶ್ರೀ ಶಿವರಾಮ ಹರಿ ರಾಜಗುರು ಅವರ ಜನ್ಮದಿನದಂದು ಗೌರವ ನಮನಗಳನ್ನು ಸಲ್...
24/08/2026

ಸ್ವಾತಂತ್ರ್ಯ ಸೇನಾನಿ, ಭಾರತಮಾತೆಯ ವೀರ ಪುತ್ರ, ಕ್ರಾಂತಿಕಾರಿ ಹೋರಾಟಗಾರ ಶ್ರೀ ಶಿವರಾಮ ಹರಿ ರಾಜಗುರು ಅವರ ಜನ್ಮದಿನದಂದು ಗೌರವ ನಮನಗಳನ್ನು ಸಲ್ಲಿಸುತ್ತೇನೆ. ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖದೇವ್ ಅವರ ಒಡನಾಡಿಯಾಗಿದ್ದ ರಾಜಗುರು ಅವರ ದೇಶಪ್ರೇಮ ಈ ದೇಶದ ಯುವಶಕ್ತಿಗೆ ಸದಾ‌ ಸ್ಫೂರ್ತಿದಾಯಕ.

ರಾಜಕೀಯ ಮುತ್ಸದ್ಧಿ, ಮಾಜಿ ವಿತ್ತ ಸಚಿವರಾದ ಅರುಣ್ ಜೇಟ್ಲಿ ಅವರ ಪುಣ್ಯತಿಥಿಯಂದು ಗೌರವ ನಮನಗಳು.ಉತ್ತಮ ಸಂಸದೀಯಪಟುವಾಗಿ, ವಿತ್ತ ಸಚಿವರಾಗಿ ಅವರು...
24/08/2026

ರಾಜಕೀಯ ಮುತ್ಸದ್ಧಿ, ಮಾಜಿ ವಿತ್ತ ಸಚಿವರಾದ ಅರುಣ್ ಜೇಟ್ಲಿ ಅವರ ಪುಣ್ಯತಿಥಿಯಂದು ಗೌರವ ನಮನಗಳು.
ಉತ್ತಮ ಸಂಸದೀಯಪಟುವಾಗಿ, ವಿತ್ತ ಸಚಿವರಾಗಿ ಅವರು ಈ ದೇಶಕ್ಕೆ ನೀಡಿದ ಕೊಡುಗೆ ಹಾಗೂ ಸೇವೆ ಸದಾ ಸ್ಮರಣೀಯ.

ರಕ್ತದಾನ ಮಹಾದಾನ ಜೀವದಾನಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿ ಶಾ ದಾಮಜಿ ಜಾದವಜಿ ಛೇಡಾ ಸ್ಮಾರಕರಾಷ್ಟೋತ್ಥಾನ ರಕ್ತ ಕೇಂದ್ರ ಹುಬ್ಬಳ್ಳಿಯ ಸಂಚಾರಿ ವ...
21/08/2026

ರಕ್ತದಾನ ಮಹಾದಾನ ಜೀವದಾನ

ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿ ಶಾ ದಾಮಜಿ ಜಾದವಜಿ ಛೇಡಾ ಸ್ಮಾರಕ
ರಾಷ್ಟೋತ್ಥಾನ ರಕ್ತ ಕೇಂದ್ರ ಹುಬ್ಬಳ್ಳಿಯ ಸಂಚಾರಿ ವಾಹನದಲ್ಲಿ ರಕ್ತದಾನ ಶಿಬಿರ

ತಮ್ಮ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ಸಂಘ ಸಂಸ್ಥೆಗಳ ಸಂಸ್ಥಾಪನಾ ದಿನಾಚರಣೆ ಹಾಗೂ ಇನ್ನೂ ಅನೇಕ ವಿಶೇಷ ಸಂದರ್ಭಗಳನ್ನು ಅರ್ಥಪೂರ್ಣವಾಗಿ ಆಚರಿಸೋಣ. ಇದರ ಅಂಗವಾಗಿ ಕನಿಷ್ಠ 10 ಆರೋಗ್ಯವಂತ ಯುವಕ/ಯುವತಿಯರು, ಪುರುಷರು/ ಮಹಿಳೆಯರು ಸ್ವಯಂಪ್ರೇರಿತ ರಕ್ತ ದಾನ ಮಾಡಲು ತಯಾರಿದ್ದರೆ, ನಮ್ಮ ಸಂಚಾರಿ ರಕ್ತ ಸಂಗ್ರಹಣೆ ವಾಹನ ಜೊತೆಗೆ ನಾವು ತಮ್ಮ ಸ್ಥಳಕ್ಕೆ ಬಂದು ರಕ್ತದಾನ ಶಿಬಿರ ಆಯೋಜನೆ ಮಾಡುತ್ತೇವೆ.
ಸಮಯ : ಬೆಳಿಗ್ಗೆ 08.00 ರಿ೦ದ ಮಧ್ಯಾಹ್ನ 03.00 ರ ವರೆಗೆ

ಎಲ್ಲ ಆರೋಗ್ಯವ೦ತರು ಮು೦ದೆ ಬ೦ದು ರಕ್ತದಾನವನ್ನು ಮಾಡಬೇಕೆ೦ದು ರಾಷ್ಟೋತ್ಥಾನ ರಕ್ತ ಕೇ೦ದ್ರದ ವತಿಯಿ೦ದ ಕೋರಿಕೊಳ್ಳುತ್ತೇವೆ.

ದತ್ತಮೂರ್ತಿ ಕುಲಕರ್ಣಿ
7019004295, 9448380485

ಕಿರಣ ಗಡ
9845741489

ವಿನೋದ ಕುಮಾರ ಪಟ್ಟಾ
9448112884

ಸಿದ್ದು ಅಂಗಡಿ
7019956709

ಶ್ರೀಧರ ಹಳಿಯಾಳ
9480064704

ಪ್ರೇಮ ಕುಮಾರ
6363920769

ಆನಂದ ದಾಸರ
7975228919

ಅರುಣ್ ಭಂಗಿ
8150060341

ಶರಣಪ್ಪ ಕಾಳಿ
9148708375

ದಿನಾಂಕ : 20/08/2026 ರಂದು ನಮ್ಮ ರಾಷ್ಟ್ರೋತ್ಥಾನ ರಕ್ತ ಕೇಂದ್ರ ಹುಬ್ಬಳ್ಳಿ ಶ್ರೀ ಅಮೋಘ ಆರ್ ಜಹಗೀರ್ದಾರಅವರು ನೇ18 ಬಾರಿ SDJCM ರಾಷ್ಟ್ರೋತ್...
21/08/2026

ದಿನಾಂಕ : 20/08/2026 ರಂದು ನಮ್ಮ ರಾಷ್ಟ್ರೋತ್ಥಾನ ರಕ್ತ ಕೇಂದ್ರ ಹುಬ್ಬಳ್ಳಿ ಶ್ರೀ ಅಮೋಘ ಆರ್ ಜಹಗೀರ್ದಾರ
ಅವರು ನೇ18 ಬಾರಿ SDJCM ರಾಷ್ಟ್ರೋತ್ಥಾನ ರಕ್ತ ಕೇಂದ್ರದಲ್ಲಿ SDP ರಕ್ತದಾನವನ್ನು ಮಾಡಿದರು, ಇವರಿಗೆ ರಾಷ್ಟ್ರೋತ್ಥಾನ ಬಳಗದಿಂಗ ಹೃತ್ಪೂರ್ವಕ ಅಭಿನಂದನೆಗಳು💐💐💐

ಭಗವಂತ ಇವರಿಗೆ ಆಯುರಾರೋಗ್ಯ, ಸಂಪತ್ತು,
ಇನ್ನೂ ಹೆಚ್ಚಿನ ಅಂತಸ್ತು ದಯಪಾಲಿಸಲಿ,
ಎ೦ದು ಭಗವಂತನಿಗೆ ಪ್ರಾರ್ಥಿಸುತ್ತೇವೆ.

ನಾಡಿನ ಸಮಸ್ತ ಜನತೆಗೆ ಶ್ರೀ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು.ಶ್ರೀ ವರಮಹಾಲಕ್ಷ್ಮೀ ದೇವಿಯ ಕೃಪೆಯಿಂದ ನಾಡಿನ ಸಮಸ್ತ ಜನರ ಮನೆ-ಮನಗಳಲ್...
21/08/2026

ನಾಡಿನ ಸಮಸ್ತ ಜನತೆಗೆ ಶ್ರೀ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು.

ಶ್ರೀ ವರಮಹಾಲಕ್ಷ್ಮೀ ದೇವಿಯ ಕೃಪೆಯಿಂದ ನಾಡಿನ ಸಮಸ್ತ ಜನರ ಮನೆ-ಮನಗಳಲ್ಲಿ ಸುಖ, ಶಾಂತಿ, ಸಮೃದ್ಧಿ ಹಾಗೂ ಸಂತೋಷ ಸದಾ ನೆಲೆಸಿರಲಿ ಎಂದು ಪ್ರಾರ್ಥಿಸುತ್ತೇನೆ.

ದೇಶದ ಐಟಿ ದಿಗ್ಗಜ, ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕ, ಪದ್ಮಶ್ರೀ ಪುರಸ್ಕೃತರಾದ ಶ್ರೀ ಎನ್.ಆರ್. ನಾರಾಯಣ ಮೂರ್ತಿ ಅವರಿಗೆ ಜನ್ಮದಿನದ ಹಾರ್ದಿಕ ಶು...
19/08/2026

ದೇಶದ ಐಟಿ ದಿಗ್ಗಜ, ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕ, ಪದ್ಮಶ್ರೀ ಪುರಸ್ಕೃತರಾದ ಶ್ರೀ ಎನ್.ಆರ್. ನಾರಾಯಣ ಮೂರ್ತಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತ ತಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಕರುಣಿಸಲಿ ಎಂದು ಹಾರೈಸುತ್ತೇವೆ.

Address

Dee Jay Building, Neeligin Road, Hubballi
Hubli
580029

Alerts

Be the first to know and let us send you an email when Rashtrotthana Blood Centre posts news and promotions. Your email address will not be used for any other purpose, and you can unsubscribe at any time.

Contact The Practice

Send a message to Rashtrotthana Blood Centre:

Shortcuts

Share

Category