K S Hospital

K S Hospital North Karnataka’s first fully NABH 6th Edition accredited multi-specialty hospital.
(1)

22/06/2026

🧘‍♀️ ಅಂತರರಾಷ್ಟ್ರೀಯ #ಯೋಗ ದಿನಾಚರಣೆ – 2026 🧘‍♂️

ಕೆ ಎಸ್ ಆಸ್ಪತ್ರೆ, ಕೆ ಎಸ್ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಹಾಗೂ ವಿಜಯವಾಣಿ ಕನ್ನಡ ದಿನಪತ್ರಿಕೆಯ ಸಹಯೋಗದಲ್ಲಿ ಕೊಪ್ಪಳದ ಗಿಣಿಗೇರಾದಲ್ಲಿ ಆಯೋಜಿಸಲಾದ "ಹಳ್ಳಿ ಹಳ್ಳಿಗೂ ಹಬ್ಬಲಿ ಯೋಗ" ಕಾರ್ಯಕ್ರಮದ ಕ್ಷಣಗಳು.

📢KS Hospital is Hiring!Join a team that is committed to excellence in healthcare and dedicated to making a difference in...
22/06/2026

📢KS Hospital is Hiring!
Join a team that is committed to excellence in healthcare and dedicated to making a difference in patients' lives every day.

We are looking for passionate and qualified professionals to be part of our growing healthcare family.
✅ Multiple Positions Available
✅ Attractive Career Growth Opportunities
✅ NABH Accredited Multispecialty Hospital
✅ Supportive & Professional Work Environment

📍 Location: Koppal, Karnataka
📧 Send your CV: [email protected]
📞 Contact: +91 9591654904 | +91 6366916551

Be a part of KS Hospital and help us deliver quality healthcare with compassion.

hashtag hashtag hashtag hashtag hashtag hashtag hashtag hashtag hashtag hashtag hashtag hashtag hashtag hashtag hashtag

🧘‍♀️ ಅಂತರರಾಷ್ಟ್ರೀಯ ಯೋಗ ದಿನಾಚರಣೆ – 2026 🧘‍♂️ಕೆ ಎಸ್ ಆಸ್ಪತ್ರೆ, ಕೆ ಎಸ್ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಹಾಗೂ ವಿಜಯವಾಣಿ...
21/06/2026

🧘‍♀️ ಅಂತರರಾಷ್ಟ್ರೀಯ ಯೋಗ ದಿನಾಚರಣೆ – 2026 🧘‍♂️

ಕೆ ಎಸ್ ಆಸ್ಪತ್ರೆ, ಕೆ ಎಸ್ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಹಾಗೂ ವಿಜಯವಾಣಿ ಕನ್ನಡ ದಿನಪತ್ರಿಕೆಯ ಸಹಯೋಗದಲ್ಲಿ ಆಯೋಜಿಸಲಾದ "ಹಳ್ಳಿ ಹಳ್ಳಿಗೂ ಹಬ್ಬಲಿ ಯೋಗ" ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

ಯೋಗವು ದೈಹಿಕ, ಮಾನಸಿಕ ಮತ್ತು ಆತ್ಮೀಯ ಆರೋಗ್ಯವನ್ನು ವೃದ್ಧಿಸುವ ಶ್ರೇಷ್ಠ ಸಾಧನವಾಗಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಗಣ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಹೃತ್ಪೂರ್ವಕ ಧನ್ಯವಾದಗಳು.

"ಆರೋಗ್ಯಕರ ಜೀವನಕ್ಕೆ ಅವಶ್ಯ ಯೋಗ – ಪ್ರತಿದಿನ ಯೋಗ, ಉತ್ತಮ ಆರೋಗ್ಯದ ದಾರಿ."

ಕೆ ಎಸ್ ಆಸ್ಪತ್ರೆ, ಕೊಪ್ಪಳ ಮತ್ತು ವಿಜಯವಾಣಿ ಜಂಟಿ ಆಶ್ರಯದಲ್ಲಿ  ಆಯೋಜಿಸಲಾಗಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ನಿಮ್ಮೆಲ್ಲರ...
18/06/2026

ಕೆ ಎಸ್ ಆಸ್ಪತ್ರೆ, ಕೊಪ್ಪಳ ಮತ್ತು ವಿಜಯವಾಣಿ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ನಿಮ್ಮೆಲ್ಲರಿಗೂ ಹಾರ್ದಿಕ ಸ್ವಾಗತ.

ಯೋಗವು ದೈಹಿಕ ಆರೋಗ್ಯ, ಮಾನಸಿಕ ಶಾಂತಿ ಹಾಗೂ ಉತ್ತಮ ಜೀವನಶೈಲಿಗೆ ಅತ್ಯುತ್ತಮ ಮಾರ್ಗವಾಗಿದೆ. ಬನ್ನಿ, ಯೋಗವನ್ನು ನಮ್ಮ ದೈನಂದಿನ ಜೀವನದ ಭಾಗವನ್ನಾಗಿ ಮಾಡಿಕೊಂಡು ಆರೋಗ್ಯಕರ ಬದುಕಿನತ್ತ ಹೆಜ್ಜೆ ಇಡೋಣ.

📅 ದಿನಾಂಕ: 21 ಜೂನ್ 2026
⏰ ಸಮಯ: ಬೆಳಿಗ್ಗೆ 7:00 ಗಂಟೆಗೆ
📍 ಸ್ಥಳ: ತೇರು ಹನುಮಪ್ಪ ಮಂದಿರದ ಹತ್ತಿರ, 6ನೇ ವಾರ್ಡ್, ಗಿಣಿಗೇರಾ

🎁 ಭಾಗವಹಿಸುವವರಿಗೆ ಟಿ-ಶರ್ಟ್, ಉಪಹಾರ ನೀಡಲಾಗುವುದು.

"ಆರೋಗ್ಯಕರ ದೇಹಕ್ಕೆ, ಆರೋಗ್ಯಕರ ಯೋಗ!"

ಗರ್ಭಧಾರಣೆಯಿಂದ ಹಿಡಿದು ಹೆರಿಗೆಯ ನಂತರದ ಆರೈಕೆಯವರೆಗೆ ಪ್ರತಿಯೊಬ್ಬ ತಾಯಿಯೂ ಸರಿಯಾದ ಕಾಳಜಿ ಪಡೆಯುವುದು ಅತ್ಯಗತ್ಯ.✅ ಪೌಷ್ಟಿಕ ಆಹಾರ ಸೇವನೆ✅ ನ...
13/06/2026

ಗರ್ಭಧಾರಣೆಯಿಂದ ಹಿಡಿದು ಹೆರಿಗೆಯ ನಂತರದ ಆರೈಕೆಯವರೆಗೆ ಪ್ರತಿಯೊಬ್ಬ ತಾಯಿಯೂ ಸರಿಯಾದ ಕಾಳಜಿ ಪಡೆಯುವುದು ಅತ್ಯಗತ್ಯ.

✅ ಪೌಷ್ಟಿಕ ಆಹಾರ ಸೇವನೆ
✅ ನಿಯಮಿತ ವ್ಯಾಯಾಮ
✅ ಹಿಮೋಗ್ಲೋಬಿನ್ ಹಾಗೂ ರಕ್ತದೊತ್ತಡದ ಮೇಲ್ವಿಚಾರಣೆ
✅ ಅಗತ್ಯ ಲಸಿಕೆಗಳು
✅ ಮಾನಸಿಕ ಆರೋಗ್ಯದ ಕಾಳಜಿ

ಆರೋಗ್ಯಕರ ಗರ್ಭಧಾರಣೆಗೆ ಈ 5 ಸರಳ ಅಭ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ.

KS Hospital – Department of Gynaecology ನಲ್ಲಿ ಅನುಭವಿ ವೈದ್ಯರ ಮಾರ್ಗದರ್ಶನದೊಂದಿಗೆ ತಾಯಿ ಮತ್ತು ಮಗುವಿನ ಸಮಗ್ರ ಆರೈಕೆ ಲಭ್ಯ.

📞 ಹೆಚ್ಚಿನ ಮಾಹಿತಿಗಾಗಿ: +91 90352 22422 | www.kshospitals.in

#ಆರೋಗ್ಯಕರತಾಯಿ #ಆರೋಗ್ಯಕರಮಗು #ಗರ್ಭಧಾರಣೆ #ಮಹಿಳಾಆರೋಗ್ಯ

ಮೆದುಳಿನ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿ. ತೀವ್ರ ತಲೆನೋವು, ದೃಷ್ಟಿ ಸಮಸ್ಯೆ, ಸೆಳೆತ (Fits), ನೆನಪಿನ ಶಕ್ತಿ ಕುಂ...
08/06/2026

ಮೆದುಳಿನ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿ. ತೀವ್ರ ತಲೆನೋವು, ದೃಷ್ಟಿ ಸಮಸ್ಯೆ, ಸೆಳೆತ (Fits), ನೆನಪಿನ ಶಕ್ತಿ ಕುಂದುವುದು ಮೊದಲಾದ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.

ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿ, ಅಗತ್ಯವಿದ್ದಲ್ಲಿ ತಜ್ಞ ವೈದ್ಯರ ಸಲಹೆ ಪಡೆಯಿರಿ.

💜 #ಮೆದುಳಿನಗಡ್ಡೆ ಒಂದು ಸವಾಲು ಮಾತ್ರ, ಜೀವನದ ಅಂತ್ಯವಲ್ಲ!
💜 ಜಾಗೃತಿ, ಸಮಯೋಚಿತ ಪರೀಕ್ಷೆ ಮತ್ತು ಸರಿಯಾದ ಚಿಕಿತ್ಸೆಯೇ ಉತ್ತಮ ಆರೋಗ್ಯದ ದಾರಿ.

📢 ಕೆ ಎಸ್ ಆಸ್ಪತ್ರೆ ವತಿಯಿಂದ ಕೊಪ್ಪಳ ಗ್ರಾಮ ಪಂಚಾಯತ್‌  #ಬಳಗೇರಿ  ಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನೆರವೇರಿತು.ಗ್ರಾಮೀಣ ಭಾ...
07/06/2026

📢 ಕೆ ಎಸ್ ಆಸ್ಪತ್ರೆ ವತಿಯಿಂದ ಕೊಪ್ಪಳ ಗ್ರಾಮ ಪಂಚಾಯತ್‌ #ಬಳಗೇರಿ ಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನೆರವೇರಿತು.

ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ತಲುಪಿಸುವ ಉದ್ದೇಶದಿಂದ ಆಯೋಜಿಸಲಾದ ಈ ಶಿಬಿರದಲ್ಲಿ ರಕ್ತದೊತ್ತಡ (BP), ಮಧುಮೇಹ (Sugar), ಇಸಿಜಿ (ECG) ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ಉಚಿತವಾಗಿ ನಡೆಸಲಾಯಿತು.

ಶಿಬಿರದಲ್ಲಿ ಭಾಗವಹಿಸಿದ ಸಾರ್ವಜನಿಕರಿಗೆ ತಜ್ಞ ವೈದ್ಯರಿಂದ ಆರೋಗ್ಯ ಸಲಹೆಗಳನ್ನು ನೀಡಲಾಗಿದ್ದು, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಯಿತು.

🙏 ಶಿಬಿರದ ಯಶಸ್ಸಿಗೆ ಸಹಕರಿಸಿದ ಗ್ರಾಮ ಪಂಚಾಯತ್ ಸದಸ್ಯರು, ಸಾರ್ವಜನಿಕರು ಹಾಗೂ ನಮ್ಮ ವೈದ್ಯಕೀಯ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು.

KS Hospital – Your Health, Our Mission

ಕೆ.ಎಸ್. ಆಸ್ಪತ್ರೆ, ಕೊಪ್ಪಳ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ ಕೊಪ್ಪಳ ದ ಸಹಯೋಗದೊಂದಿಗೆ ವಿಶ್ವ ಪರಿಸರ ದಿನದ ಅಂಗವಾಗಿ ಆಯೋಜ...
05/06/2026

ಕೆ.ಎಸ್. ಆಸ್ಪತ್ರೆ, ಕೊಪ್ಪಳ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ ಕೊಪ್ಪಳ ದ ಸಹಯೋಗದೊಂದಿಗೆ ವಿಶ್ವ ಪರಿಸರ ದಿನದ ಅಂಗವಾಗಿ ಆಯೋಜಿಸಲಾದ ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರ ಯಶಸ್ವಿಯಾಗಿ ನೆರವೇರಿತು.

ಸಮಾಜದ ಆರೋಗ್ಯ ಮತ್ತು ಜೀವ ರಕ್ಷಣೆಯ ಮಹತ್ವವನ್ನು ಅರಿತು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದ ಎಲ್ಲಾ ದಾನಿಗಳಿಗೂ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು. ನಿಮ್ಮ ಅಮೂಲ್ಯ ಕೊಡುಗೆ ಅನೇಕ ಜೀವಗಳಿಗೆ ಆಶಾಕಿರಣವಾಗಲಿದೆ.

ಈ ಶಿಬಿರದ ಯಶಸ್ಸಿಗೆ ಸಹಕರಿಸಿದ ರಕ್ತದಾನಿಗಳು, ಸಂಘ-ಸಂಸ್ಥೆಗಳು, ಸಿಬ್ಬಂದಿ ವರ್ಗ ಹಾಗೂ ಕೆ ಎಸ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ , ಸಾರ್ವಜನಿಕರಿಗೆ ಕೆ.ಎಸ್. ಆಸ್ಪತ್ರೆಯ ವತಿಯಿಂದ ಧನ್ಯವಾದಗಳು.

"ಒಂದು ಯೂನಿಟ್ #ರಕ್ತದಾನ – ಅನೇಕ ಜೀವಗಳಿಗೆ ಜೀವದಾನ"

🩸🌱 ವಿಶ್ವ ಪರಿಸರ ದಿನದ ಅಂಗವಾಗಿ ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರ 🌱🩸ಕೆ ಎಸ್ ಆಸ್ಪತ್ರೆ, ಕೊಪ್ಪಳ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜ...
02/06/2026

🩸🌱 ವಿಶ್ವ ಪರಿಸರ ದಿನದ ಅಂಗವಾಗಿ ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರ 🌱🩸

ಕೆ ಎಸ್ ಆಸ್ಪತ್ರೆ, ಕೊಪ್ಪಳ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ, ಕೊಪ್ಪಳ ಇವರ ಸಹಯೋಗದಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರಕ್ಕೆ ನಿಮ್ಮೆಲ್ಲರನ್ನು ಆತ್ಮೀಯವಾಗಿ ಆಹ್ವಾನಿಸುತ್ತೇವೆ.

ಒಂದು ಯೂನಿಟ್ ರಕ್ತದಾನವು ಅನೇಕ ಜೀವಗಳಿಗೆ ಹೊಸ ಭರವಸೆಯಾಗುತ್ತದೆ. ಪರಿಸರ ಸಂರಕ್ಷಣೆಯ ಜೊತೆಗೆ ಮಾನವೀಯ ಸೇವೆಯಲ್ಲೂ ಕೈಜೋಡಿಸಿ, ರಕ್ತದಾನದ ಮೂಲಕ ಜೀವ ಉಳಿಸುವ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ.

📅 ದಿನಾಂಕ: 04 ಜೂನ್ 2026 (ಗುರುವಾರ)
🕙 ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 4:00 ರವರೆಗೆ
📍 ಸ್ಥಳ: ಕೆ ಎಸ್ ಆಸ್ಪತ್ರೆ, ಕೊಪ್ಪಳ

"ಒಂದು ಯೂನಿಟ್ ರಕ್ತದಾನ – ಅನೇಕ ಜೀವಗಳಿಗೆ ಜೀವದಾನ"

📞 ಹೆಚ್ಚಿನ ಮಾಹಿತಿಗಾಗಿ: 90352 22422

#ರಕ್ತದಾನ #ಜೀವದಾನ #ವಿಶ್ವಪರಿಸರದಿನ #ಕೆಎಸ್ಆಸ್ಪತ್ರೆ #ಕೊಪ್ಪಳ

KS Hospital   successfully conducted a Continuing Medical Education (CME) Programme in association with the Doctors Asso...
31/05/2026

KS Hospital successfully conducted a Continuing Medical Education (CME) Programme in association with the Doctors Association, Yelburga & Kukanur.

The session featured insightful presentations by Dr. Praveen Dambal and Dr. Bheem Naik, covering important topics including “The Silent Stone: When Minerals Turn to Misery” and “Unlocking the Acute Abdomen.”

The programme provided an excellent platform for knowledge sharing, professional learning, and clinical discussions among healthcare professionals. We sincerely thank all the doctors and participants for their enthusiastic presence and valuable contribution to the success of this CME event.

Together, we continue our commitment to advancing medical knowledge and improving patient care.

Address

Hosapete Road
Koppal
583231

Alerts

Be the first to know and let us send you an email when K S Hospital posts news and promotions. Your email address will not be used for any other purpose, and you can unsubscribe at any time.

Contact The Practice

Send a message to K S Hospital:

Share

Category