DYFI Dakshina Kannada - Mangalore

DYFI Dakshina Kannada - Mangalore Contact information, map and directions, contact form, opening hours, services, ratings, photos, videos and announcements from DYFI Dakshina Kannada - Mangalore, Mangalore.

*ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗದ ಹಕ್ಕಿಗಾಗಿ*✊🏻✊🏻✊🏻✊🏻✊🏻✊🏻✊🏻*DYFI ಮಂಗಳೂರು ನಗರ ಸಮ್ಮೇಳನ*♦️♦️ 🌴 🌊 ♦️♦️*ಉದ್ಘಾಟನೆ: ಎಚ್.ಆರ್. ನವೀನ್ ಕು...
09/08/2026

*ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗದ ಹಕ್ಕಿಗಾಗಿ*
✊🏻✊🏻✊🏻✊🏻✊🏻✊🏻✊🏻

*DYFI ಮಂಗಳೂರು ನಗರ ಸಮ್ಮೇಳನ*
♦️♦️ 🌴 🌊 ♦️♦️

*ಉದ್ಘಾಟನೆ: ಎಚ್.ಆರ್. ನವೀನ್ ಕುಮಾರ್.*
(ಕರ್ನಾಟಕ ಪ್ರಾಂತ್ಯ ರೈತ ಸಂಘ (KPRS) ರಾಜ್ಯ ಮುಖಂಡರು)
SFI ಮಾಜಿ ರಾಜ್ಯ ಅಧ್ಯಕ್ಷರು

*ಆಗಸ್ಟ್ 23, ಭಾನುವಾರ*

*ಸ್ಥಳ: ಸಭಾಂಗಣ, ಬಲ್ಮಠ, ಮಂಗಳೂರು*

*ಕಾರ್ಯಕರ್ತರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ.*

*DYFI MANGALORE CITY COMMITTEE*♦️

DYFI ಉಳ್ಳಾಲ ತಾಲೂಕು ಸಮಿತಿ ಅಧ್ಯಕ್ಷರಾಗಿ ನಿತಿನ್ ಕುತ್ತಾರ್,ಕಾರ್ಯದರ್ಶಿಯಾಗಿ ರಿಜ್ವಾನ್ ಹರೇಕಳ,ಕೋಶಾಧಿಕಾರಿಯಾಗಿ ರಝಾಕ್ ಮುಡಿಪು ಆಯ್ಕೆಯಾಗಿ...
09/08/2026

DYFI ಉಳ್ಳಾಲ ತಾಲೂಕು ಸಮಿತಿ ಅಧ್ಯಕ್ಷರಾಗಿ ನಿತಿನ್ ಕುತ್ತಾರ್,ಕಾರ್ಯದರ್ಶಿಯಾಗಿ ರಿಜ್ವಾನ್ ಹರೇಕಳ,ಕೋಶಾಧಿಕಾರಿಯಾಗಿ ರಝಾಕ್ ಮುಡಿಪು ಆಯ್ಕೆಯಾಗಿದ್ದಾರೆ
ಕ್ರಾಂತಿಕಾರಿ ಅಭಿನಂದನೆಗಳು

DYFI ಉಳ್ಳಾಲ ತಾಲೂಕು 16ನೇ ಸಮ್ಮೇಳನ ಉದ್ಘಾಟನಾ ಸಮಾರಂಭವನ್ನು DYFI ಮಾಜಿ ಮುಖಂಡರಾದ ಡಾ. ವಿ ವಿ ಪಿ ಮುಸ್ತಫಾ ಉದ್ಘಾಟಿಸಿದರು.
09/08/2026

DYFI ಉಳ್ಳಾಲ ತಾಲೂಕು 16ನೇ ಸಮ್ಮೇಳನ ಉದ್ಘಾಟನಾ ಸಮಾರಂಭವನ್ನು DYFI ಮಾಜಿ ಮುಖಂಡರಾದ ಡಾ. ವಿ ವಿ ಪಿ ಮುಸ್ತಫಾ ಉದ್ಘಾಟಿಸಿದರು.

ಡಿವೈಎಫ್ಐ ಉಳ್ಳಾಲ ತಾಲೂಕು ಸಮ್ಮೇಳನ ಯುವಜನರ ಮೆರವಣೆಗೆ ಮೂಲಕ ಮುಡಿಪು ಜಂಕ್ಷನ್ ಬಳಿಯಿಂದ ಪ್ರಾರಂಭಗೊಂಡಿದೆ.
09/08/2026

ಡಿವೈಎಫ್ಐ ಉಳ್ಳಾಲ ತಾಲೂಕು ಸಮ್ಮೇಳನ ಯುವಜನರ ಮೆರವಣೆಗೆ ಮೂಲಕ ಮುಡಿಪು ಜಂಕ್ಷನ್ ಬಳಿಯಿಂದ ಪ್ರಾರಂಭಗೊಂಡಿದೆ.

ಶಿಕ್ಷಣ... ಉದ್ಯೋಗ... ಆರೋಗ್ಯದ ಹಕ್ಕಿಗಾಗಿ...*DYFI 16ನೇ ಉಳ್ಳಾಲ ತಾಲೂಕು ಸಮ್ಮೇಳನ*​ ಉಳ್ಳಾಲ ತಾಲೂಕಿನಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡ...
09/08/2026

ಶಿಕ್ಷಣ... ಉದ್ಯೋಗ... ಆರೋಗ್ಯದ ಹಕ್ಕಿಗಾಗಿ...
*DYFI 16ನೇ ಉಳ್ಳಾಲ ತಾಲೂಕು ಸಮ್ಮೇಳನ*
​ ಉಳ್ಳಾಲ ತಾಲೂಕಿನಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಆಗ್ರಹಿಸಿ

*​9 ಆಗಸ್ಟ್ 2026* ಆದಿತ್ಯವಾರ,*@ಮಂಟಮೆ ಸಭಾಂಗಣ ಮುಡಿಪು*

​ಉದ್ಘಾಟಕರು:
*ಡಾ. ವಿ.ಪಿ.ಪಿ ಮುಸ್ತಫಾ* ಕಾಸರಗೋಡು (ಮಾಜಿ DYFI ಮುಖಂಡರು ಕೇರಳ)

​ಉಪಸ್ಥಿತಿ:
*​ಬಿ.ಕೆ ಇಮ್ತಿಯಾಝ್* (ಜಿಲ್ಲಾಧ್ಯಕ್ಷರು DYFI ದ.ಕ.)

*​ಸಂತೋಷ್ ಬಜಾಲ್* (ಕಾರ್ಯದರ್ಶಿ DYFI ದ.ಕ.)

*​ಪುಂಡರೀಕಾಕ್ಷ ಕೈರಂಗಳ* (ಗೌರವಾಧ್ಯಕ್ಷರು, ಸ್ವಾಗತ ಸಮಿತಿ DYFI ಉಳ್ಳಾಲ ತಾಲೂಕು ಸಮ್ಮೇಳನ)

*​ಇಸ್ಮತ್ ಫಜೀರ್* (ಬರಹಗಾರರು, ಕಾರ್ಯದರ್ಶಿ, ಸ್ವಾಗತ ಸಮಿತಿ DYFI ಉಳ್ಳಾಲ ತಾಲೂಕು ಸಮ್ಮೇಳನ)

*ಸರ್ವರಿಗೂ ಪ್ರೀತಿಪೂರ್ವಕ ಸ್ವಾಗತ - ಸ್ವಾಗತ ಸಮಿತಿ*
🔴LiVE LiVE
*https://www.youtube.com/live/0qvJTlGDaQk?si=HS6u5R2D698Wa5g5*

🅢︎🅤︎🅑︎🅢︎🅒︎🅡︎🅘︎🅑︎🅔︎ 🅝︎🅞︎🅦︎🔔
♡ ㅤ ❍ㅤ ⎙ㅤ ⌲
ˡᶦᵏᵉ ᶜᵒᵐᵐᵉⁿᵗ ˢᵃᵛᵉ ˢʰᵃʳᵉ
https://vltvkannada.com

VIEWLIVE.Tv is an innovative online television which broadcasts eve...

08/08/2026
ಸಾಮರಸ್ಯ, ಉದ್ಯೋಗ, ಘನತೆಯ ಬದುಕಿಗಾಗಿಉಳ್ಳಾಲ ತಾಲೂಕಿನಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಆಗ್ರಹಿಸಿDYFI16ನೇ ಉಳ್ಳಾಲ ತಾಲೂಕು ಸಮ್ಮೇಳನ09...
08/08/2026

ಸಾಮರಸ್ಯ, ಉದ್ಯೋಗ, ಘನತೆಯ ಬದುಕಿಗಾಗಿ

ಉಳ್ಳಾಲ ತಾಲೂಕಿನಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಆಗ್ರಹಿಸಿ

DYFI
16ನೇ
ಉಳ್ಳಾಲ ತಾಲೂಕು ಸಮ್ಮೇಳನ

09 ಆಗಸ್ಟ್ 2026
ಮುಡಿಪು

ಉಳ್ಳಾಲ ತಾಲೂಕು ಆಸ್ಪತ್ರೆ ಶೀಘ್ರ ಸ್ಥಾಪನೆಗಾಗಿಶಿಕ್ಷಣ, ಉದ್ಯೋಗ, ಆರೋಗ್ಯದ ಹಕ್ಕಿಗಾಗಿDYFI16 ನೇ ಉಳ್ಳಾಲ ತಾಲೂಕು ಸಮ್ಮೇಳನ09 ಆಗಸ್ಟ್ 2026 ಆ...
07/08/2026

ಉಳ್ಳಾಲ ತಾಲೂಕು ಆಸ್ಪತ್ರೆ ಶೀಘ್ರ ಸ್ಥಾಪನೆಗಾಗಿ

ಶಿಕ್ಷಣ, ಉದ್ಯೋಗ, ಆರೋಗ್ಯದ ಹಕ್ಕಿಗಾಗಿ

DYFI
16 ನೇ ಉಳ್ಳಾಲ ತಾಲೂಕು ಸಮ್ಮೇಳನ

09 ಆಗಸ್ಟ್ 2026 ಆದಿತ್ಯವಾರ
ಮುಡಿಪು

ಉದ್ಘಾಟಕರು
ಡಾ. ವಿ.ಪಿ.ಪಿ ಮುಸ್ತಫಾ ಕಾಸರಗೋಡು
(ಮಾಜಿ DYFI ಮುಖಂಡರು ಕೇರಳ)

Address

Mangalore

Website

Alerts

Be the first to know and let us send you an email when DYFI Dakshina Kannada - Mangalore posts news and promotions. Your email address will not be used for any other purpose, and you can unsubscribe at any time.

Shortcuts

Share