21/08/2026
ಶೃಂಗೇರಿಯಲ್ಲೇ ಕಾಲಿನ ಮೂಳೆ ಮುರಿತಕ್ಕೆ ಯಶಸ್ವಿ ಶಸ್ತ್ರಚಿಕಿತ್ಸೆ!
ಬೆಂಗಳೂರಿನಿಂದ ಶೃಂಗೇರಿಗೆ ಆಗಮಿಸಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಗಂಭೀರ ಫ್ರ್ಯಾಕ್ಚರ್ಗೆ ಒಳಗಾಗಿದ್ದ ಸಂತೋಷ್ ಅವರಿಗೆ, ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ತಜ್ಞ ವೈದ್ಯರು ಸಕಾಲದಲ್ಲಿ ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಗುಣಮುಖರನ್ನಾಗಿಸಿದ್ದಾರೆ.
ವೈದ್ಯರಾದ ಡಾ. ಅಭಿಷೇಕ್ ಯಾದವ್ ಹಾಗೂ ಸಿಬ್ಬಂದಿಯ ಕಾಳಜಿ ಮತ್ತು ಅತ್ಯುತ್ತಮ ಸೇವೆಯ ಬಗ್ಗೆ ಸಂತೋಷ್ ಅವರು ಹಂಚಿಕೊಂಡ ಅನುಭವದ ಮಾತುಗಳು ಇಲ್ಲಿದೆ.
ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಶೃಂಗೇರಿ
ವಿದ್ಯಾರಣ್ಯಪುರ ಹಳ್ಳಿ, ಶೃಂಗೇರಿ – 577139
ಸಂಪರ್ಕಿಸಿ: 6364 327 544
ವೆಬ್ಸೈಟ್: https://www.savmhospital.com